ದಕ್ಷಿಣಾಮೂರ್ತಿ ಅಷ್ಟಕ – ವಿದ್ವಾನ್ ಶ್ರೀ ಸತೀಶ್ ಕೆ ಎಸ್

Categories: Spirituality
Wishlist Share
Share Course
Page Link
Share On Social Media

About Course

ಡಾ. ಸತೀಶ ಕೆ ಎಸ್ ಅವರು ಅದ್ವೈತ ವೇದಾಂತದಲ್ಲಿ ಪಿಎಚ್‌ಡಿ (Ph.D.) ಪದವಿ ಪಡೆದಿದ್ದಾರೆ. ಇವರು ಚೆನ್ನೈನ ಡಾ. ಆರ್. ಕೃಷ್ಣಮೂರ್ತಿ ಶಾಸ್ತ್ರಿಗಳವರ ಶಿಷ್ಯರು.

ಪ್ರಸ್ತುತ, ಅವರು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ (National Sanskrit University) ಅದ್ವೈತ ವೇದಾಂತ ವಿಭಾಗದ ಮುಖ್ಯಸ್ಥರಾಗಿ (Head of the Department – Advaita Vedanta) ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ಸತೀಶ ಅವರು ಈ ಹಿಂದೆ ದೆಹಲಿಯ ಎಸ್.ಎಲ್.ಬಿ.ಎಸ್.ಎನ್.ಎಸ್.ಯು (SLBSNSU, Delhi) ನಲ್ಲಿ ವಿವಿಧ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ;

  • ವರ್ಚುವಲ್ ಸ್ಟುಡಿಯೋ – SLBSN ವಿಶ್ವವಿದ್ಯಾಲಯದ ಸಂಯೋಜಕರು (Coordinator – Virtual studio)
  • ಎಂ.ಒ.ಒ.ಸಿ (MOOC) – ವೇದ ಮತ್ತು ಶ್ರೀಮದ್ಭಗವದ್ಗೀತೆ ಕೋರ್ಸ್ ಸಂಯೋಜಕರು (Course coordinator)
  • ಸ್ವಯಂ (SWAYAM) ಸಂಯೋಜಕರು
  • ಯುಜಿಸಿ (UGC) ಯ 12B ಭೇಟಿ ಸಮಿತಿಯ ಸಂಯೋಜಕರು (Coordinator)
  • ಎಂ.ಒ.ಎ (MoA) ಸಮಿತಿಯ ಸದಸ್ಯರು
  • ನ್ಯಾಕ್ (NAAC) ಸಂಯೋಜಕರು
  • ಎನ್.ಎಸ್.ಕೆ.ಟಿ.ಯು (NSKTU), ತಿರುಪತಿಯಲ್ಲಿ ಕರಡು ತೀರ್ಮಾನ​ (Draft Ordinance) ತಯಾರಿ ಸಮಿತಿಯ ಸದಸ್ಯರು ಇತ್ಯಾದಿ.

ಸಂಶೋಧನೆ ಮತ್ತು ಪ್ರಶಸ್ತಿಗಳು
ಅವರು ಅನೇಕ ಎಂ.ಫಿಲ್ (M.Phil) ಮತ್ತು ಪಿಎಚ್‌ಡಿ (Ph.D.) ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶಕರಾಗಿದ್ದಾರೆ.
ಅವರ 25ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ ಮತ್ತು 80ಕ್ಕೂ ಹೆಚ್ಚು ಪ್ರಬಂಧಗಳನ್ನು ವಿವಿಧ ವಿಚಾರ ಸಂಕಿರಣಗಳಲ್ಲಿ ಮಂಡಿಸಲಾಗಿದೆ.
ನಾಲ್ಕು ಕ್ವಾಡ್ರೆಂಟ್‌ಗಳಲ್ಲಿ 140 ಮಾಡ್ಯೂಲ್‌ಗಳನ್ನು ಒಳಗೊಂಡಿರುವ ಇ-ವಿತರಣಾ ಪ್ರಕ್ರಿಯೆ/ಸಾಮಗ್ರಿಯನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.
ಶೃಂಗೇರಿಯ​ ಪರಮಪೂಜ್ಯ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರು (H.H. Sri Sri Bharathi Tirtha Mahaswamiji) ಅವರಿಗೆ “ವೇದಾಂತ ವಿದ್ವತ್ ಪ್ರವರ” ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.

ದೆಹಲಿಯ ದೆಹಲಿ ಸಂಸ್ಕೃತ ಅಕಾಡೆಮಿಯು ಅವರಿಗೆ “ಸಂಸ್ಕೃತ ಸಮಾರಾಧಕ್ ಸಮ್ಮಾನ್” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Show More

Course Content

ಪೀಠಿಕೆ

  • 01 – ಸಂಸಾರ
    18:54
  • 02 – ಸಂಸಾರ ಮತ್ತು ಅಧ್ಯಾತ್ಮ​​
    20:42
  • 03 – ದಕ್ಷಿಣಾಮೂರ್ತಿ ಅಷ್ಟಕ ಸ್ವರೂಪ​​
    18:15

ಶ್ಲೋಕ 01

ಶ್ಲೋಕ 02

ಶ್ಲೋಕ 03

ಶ್ಲೋಕ 04

ಶ್ಲೋಕ 05

ಶ್ಲೋಕ 06

ಶ್ಲೋಕ 07

ಶ್ಲೋಕ 08

ಶ್ಲೋಕ 09

ಶ್ಲೋಕ 10

ಉಪಸಂಹಾರ

Student Ratings & Reviews

No Review Yet
No Review Yet

Want to receive push notifications for all major on-site activities?